ಆ ನಾನು ಈ ನಾನು

ಆ ನಾನು ಈ ನಾನು ತಾ ನಾನು ನಾ
ತಿರೆಯೊಳಗಣ ಬೀಜ ಬಿತೈತೆ
ಹೊರಗಣ ನೀರ ಹಾಸೈತೆ
ಮನುಜ.. ಹಾರೈಕೆ ನಿನಗೆ
ಹಾರೈಕೆ ನಿನಗೆ..||

ಆನು ಎಂದರೆ ತಾನಾನುನಾ
ಬಾಳು ಎಂದರೆ ನಾನಾನುನಾ
ಎರಡರ ಹಾದಿ ಒಂದೇ…
ಭೇದವಿಲ್ಲವೆಂಬಂತೆ ಹಾರೈಕೆ
ನಿನಗೆ ಹಾರೈಕೆ ||

ಇಲ್ಲದು ಬೇಡದ್ದು ತಾ ನಾನು ನಾ
ಬೇಡಿದ್ದು ಇದ್ದದ್ದು ನಾನಾನು ನಾ
ಒಂದೇ ಹಿಡಿಯಲಿ ನಾವೇ ನಾವು
ಕೆಳೆಯ ಭಾವ ಸೂರೆಯಲಿ
ಹಾರೈಕೆ ನಿನಗೆ ||

ನೊಂದವರ ಹಾಡು ಬೆಂದವರ ಹಾಡು
ಇಳೆಯ ಸ್ವರ್ಗದ ಹಾಡು
ಅವರವರ ಪಾಡಿದು ಅವರಿಗೊಲಿದಾ
ಬದುಕು ಭಾವೈಕ್ಯದಾ ಹಾಡು
ಕೇಳೇಳೊ ಮನವೆ ಹಾರೈಕೆ ನಿನಗೆ
ಹಾರೈಕೆ ನಿನಗೆ… ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ – ೧೨
Next post ವಂಚನೆ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys